My latest ideas
-
ನಿಮ್ಮ ಅಭಿಪ್ರಾಯಗಳು
ಶ್ರೀಮತಿ ನಾಗಮಣಿ ವೆಂಕಟೇಶ್ ಎ.ಎಸ್. ಜಯರಾಮ್ ಅವರು ನಾನು ಮಾಡಿದ ಭಗವದ್ಗೀತೆ ಪಾರಾಯಣ ಹಾಗೂ ವಿಶ್ವದಾಖಲೆಯ ಪುರಸ್ಕಾರ ಬಂದಿರುವುದನ್ನೂ ಪ್ರತಿಭಾ ಪತ್ರಿಕೆಯಲ್ಲಿ ಪ್ರಕತಿಸಿರುವಿರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಮ್ಮ ಪ್ರತಿಭಾ ಪತ್ರಿಕೆಯಲ್ಲಿ ಎಲ್ಲಾ ಪ್ರತಿ ಭಾನ್ವಿತರಿಗೆ ಪ್ರೋತ್ಸಾಹ ನೀಡುತ್ತೀರಿ, ನಿಮ್ಮ ಪತ್ರಿಕೆ ಒಳ್ಳೆ ಯಶಸ್ಸು ಗಳಿಸಲೀ ಎಂದು ಹಾರೈಸುತ್ತೇನೆ . ಶ್ರೀಮತಿ ಗೌರಿ ಮೋಹನ್ ಭಟ್ ಪ್ರತಿಭಾ ಪತ್ರಿಕೆಯ ಮುಖಪುಟ ತುಂಬಾ ಚೆನ್ನಾಗಿದೆ.ಸಂಪಾದಕರಾದ ಎ ಎಸ್ ಜಯರಾಮ್ ಅವರು ಬರಹದಲ್ಲಿ ಲಿಂಕ್ ಒತ್ತಿ ಹೇಗೆ ಅದರ ವಿಭಾಗಗಳಿಗೆ ಹೋಗಬೇಕೆಂದು…
-
ಸ್ಪರ್ಧಾ ವಿಭಾಗ
ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…
-
ಚಿತ್ರಕಲೆ ವಿಭಾಗ
ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…
-
ಕಥಾ ವಿಭಾಗ
ಮಹಿಳಾ ಸಬಲೀಕರಣ – AI ಮಾರ್ಗ ಲೇಖಕರು ಶ್ರೀ ಜಯರಾಂ ಕೆ ವಿ ಭಾರತದ ಸಂವಿಧಾನವು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ದಶಕಗಳಲ್ಲಿ, ಮಹಿಳೆಯರು ರಾಜಕೀಯ, ಆಡಳಿತ, ವಿಜ್ಞಾನ ಮತ್ತು ವ್ಯವಹಾರದಲ್ಲಿ ನಾಯಕತ್ವದ ಪಾತ್ರಗಳಿಗೆ ಏರಿದ್ದಾರೆ. ಆದರೂ, ದೇಶಾದ್ಯಂತ ಲಕ್ಷಾಂತರ ಜನರಿಗೆ – ವಿಶೇಷವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ – ಈ ಭರವಸೆ ಭಾಗಶಃ ಮಾತ್ರ ಈಡೇರಿದೆ. ಭಾರತೀಯ ಮಹಿಳೆಯರಲ್ಲಿ ಹೆಚ್ಚಿನ ಭಾಗವು ಕೃಷಿ, ನಿರ್ಮಾಣ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಅಥವಾ…
-
ಆಧ್ಯಾತ್ಮ ವಿಭಾಗ
ಅಧ್ಯಾತ್ಮ ವಿಭಾಗ ಮಂಕುತಿಮ್ಮನ ಕಗ್ಗ – ಭಾಗ -3 ಬರಹ : ಡಾ || ನಾಗೇಶ್ . ಎಲ್ . ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು ।ಭೂವಿಷಯದಿಂದ ರಸ ಮಾರ್ಪಡುವುದುಂಟು ।।ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ ।ಸೇವಕನು ನೀನಲ್ತೆ ? ಮಂಕುತಿಮ್ಮ ।। ಭಗವದ್ಗೀತೆ ಎರಡನೇ ಅಧ್ಯಾಯ ಸಂಖ್ಯೆ ಯೋಗದ 47ನೇ ಶ್ಲೋಕ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ । ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಘೋದ್ಯಸ್ತ್ವಕರ್ಮಣಿ॥ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ ಯೋಗದ ಮುಖ್ಯ ಸೂತ್ರವನ್ನು…
-
ಸುದ್ದಿ ವಿಭಾಗ
ಅತ್ತಿಗುಪ್ಪೆ ಶ್ರೀ ನರಸಿಂಹ ಸ್ವಾಮಿ ರಥೋತ್ಸವ ಎಂದಿನಂತೆ ಈವರ್ಷವೂ ಅತ್ತಿಗುಪ್ಪೆಯ ಶ್ರೀ ನರಸಿಂಹ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು . ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು ================= ರಥೋತ್ಸವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಚಂದ್ರಾ ಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆಯಿತು . ಅದರ ಪ್ರಯುಕ್ತ, ಮಾರ್ಚ್ 7 ರಂದು ಸಂಜೆ, ಶ್ರೀ ಪುತ್ತೂರು ನಾರಸಿಂಹನಾಯಕ್ ಅವರ ಹಾಡುಗಾರಿಕೆ ಏರ್ಪಡಿಸಲಾಗಿತ್ತು . ಮಲ್ಲಿಗೆರಯ ಶ್ರೀ ಕರಿಯಮ್ಮ…
Featured articles
-
ನಿಮ್ಮ ಅಭಿಪ್ರಾಯಗಳು
ಶ್ರೀಮತಿ ನಾಗಮಣಿ ವೆಂಕಟೇಶ್ ಎ.ಎಸ್. ಜಯರಾಮ್ ಅವರು ನಾನು ಮಾಡಿದ ಭಗವದ್ಗೀತೆ ಪಾರಾಯಣ ಹಾಗೂ ವಿಶ್ವದಾಖಲೆಯ ಪುರಸ್ಕಾರ ಬಂದಿರುವುದನ್ನೂ ಪ್ರತಿಭಾ ಪತ್ರಿಕೆಯಲ್ಲಿ ಪ್ರಕತಿಸಿರುವಿರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಮ್ಮ ಪ್ರತಿಭಾ ಪತ್ರಿಕೆಯಲ್ಲಿ ಎಲ್ಲಾ ಪ್ರತಿ ಭಾನ್ವಿತರಿಗೆ ಪ್ರೋತ್ಸಾಹ ನೀಡುತ್ತೀರಿ, ನಿಮ್ಮ ಪತ್ರಿಕೆ ಒಳ್ಳೆ ಯಶಸ್ಸು ಗಳಿಸಲೀ ಎಂದು ಹಾರೈಸುತ್ತೇನೆ . ಶ್ರೀಮತಿ ಗೌರಿ ಮೋಹನ್ ಭಟ್ ಪ್ರತಿಭಾ ಪತ್ರಿಕೆಯ ಮುಖಪುಟ ತುಂಬಾ ಚೆನ್ನಾಗಿದೆ.ಸಂಪಾದಕರಾದ ಎ ಎಸ್ ಜಯರಾಮ್ ಅವರು ಬರಹದಲ್ಲಿ ಲಿಂಕ್ ಒತ್ತಿ ಹೇಗೆ ಅದರ ವಿಭಾಗಗಳಿಗೆ ಹೋಗಬೇಕೆಂದು…
-
ಸ್ಪರ್ಧಾ ವಿಭಾಗ
ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…
-
ಚಿತ್ರಕಲೆ ವಿಭಾಗ
ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…
-
ಕಥಾ ವಿಭಾಗ
ಮಹಿಳಾ ಸಬಲೀಕರಣ – AI ಮಾರ್ಗ ಲೇಖಕರು ಶ್ರೀ ಜಯರಾಂ ಕೆ ವಿ ಭಾರತದ ಸಂವಿಧಾನವು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ದಶಕಗಳಲ್ಲಿ, ಮಹಿಳೆಯರು ರಾಜಕೀಯ, ಆಡಳಿತ, ವಿಜ್ಞಾನ ಮತ್ತು ವ್ಯವಹಾರದಲ್ಲಿ ನಾಯಕತ್ವದ ಪಾತ್ರಗಳಿಗೆ ಏರಿದ್ದಾರೆ. ಆದರೂ, ದೇಶಾದ್ಯಂತ ಲಕ್ಷಾಂತರ ಜನರಿಗೆ – ವಿಶೇಷವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ – ಈ ಭರವಸೆ ಭಾಗಶಃ ಮಾತ್ರ ಈಡೇರಿದೆ. ಭಾರತೀಯ ಮಹಿಳೆಯರಲ್ಲಿ ಹೆಚ್ಚಿನ ಭಾಗವು ಕೃಷಿ, ನಿರ್ಮಾಣ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಅಥವಾ…
-
ಆಧ್ಯಾತ್ಮ ವಿಭಾಗ
ಅಧ್ಯಾತ್ಮ ವಿಭಾಗ ಮಂಕುತಿಮ್ಮನ ಕಗ್ಗ – ಭಾಗ -3 ಬರಹ : ಡಾ || ನಾಗೇಶ್ . ಎಲ್ . ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು ।ಭೂವಿಷಯದಿಂದ ರಸ ಮಾರ್ಪಡುವುದುಂಟು ।।ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ ।ಸೇವಕನು ನೀನಲ್ತೆ ? ಮಂಕುತಿಮ್ಮ ।। ಭಗವದ್ಗೀತೆ ಎರಡನೇ ಅಧ್ಯಾಯ ಸಂಖ್ಯೆ ಯೋಗದ 47ನೇ ಶ್ಲೋಕ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ । ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಘೋದ್ಯಸ್ತ್ವಕರ್ಮಣಿ॥ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ ಯೋಗದ ಮುಖ್ಯ ಸೂತ್ರವನ್ನು…
-
ಸುದ್ದಿ ವಿಭಾಗ
ಅತ್ತಿಗುಪ್ಪೆ ಶ್ರೀ ನರಸಿಂಹ ಸ್ವಾಮಿ ರಥೋತ್ಸವ ಎಂದಿನಂತೆ ಈವರ್ಷವೂ ಅತ್ತಿಗುಪ್ಪೆಯ ಶ್ರೀ ನರಸಿಂಹ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು . ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು ================= ರಥೋತ್ಸವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಚಂದ್ರಾ ಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆಯಿತು . ಅದರ ಪ್ರಯುಕ್ತ, ಮಾರ್ಚ್ 7 ರಂದು ಸಂಜೆ, ಶ್ರೀ ಪುತ್ತೂರು ನಾರಸಿಂಹನಾಯಕ್ ಅವರ ಹಾಡುಗಾರಿಕೆ ಏರ್ಪಡಿಸಲಾಗಿತ್ತು . ಮಲ್ಲಿಗೆರಯ ಶ್ರೀ ಕರಿಯಮ್ಮ…

Hello,
from Jayaram. A.S.
Who am I ?
Academic
Researcher
Author
Thinker
Spiritual Seeker
Academic & Research
Education is not merely a profession for me — it is a commitment.
I have been engaged in research, mentoring students, guiding projects, and organizing academic programs.
Promoting scientific temper and rational thinking remains central to my work.
- Research Publications
- Projects Guided
- Academic Programs Organized
- Scientific Temper
Author and thinker.
Writing is my way of engaging with the world.
I reflect on science, society, human values, and everyday life through articles, books, and thoughtful expressions.
Thought must question. Words must connect.
Media & Publishing
Monthly magazine
YouTube videos
Substack
Social media
Creative & Lifestyle
Photography
Gardening
Travelling
Spiritual Dimension